ಬೈಕ್ ಮೇಲೆ ಇಬ್ಬರು ಸವಾರರು ಮುತ್ತಂಗಿದಿಂದ ನಿರ್ಣಾ ಹೋಗುವಾಗ ಎದುರುಗಡೆಯಿಂದ ಬಂದ ಇಬ್ಬರು ಕುಳಿತ ಬೈಕ್ ಮಧ್ಯ ಮುಖಾಮುಖಿ ಡಿಕ್ಕಿ ಸಂಭವಿಸಿ ನಿರ್ಣಾ ಗ್ರಾಮದ ನಿವಾಸಿ ಸಂತೋಷ ತುಕಾರಾಮ (18), ಬಸೀಲಾಪುರ್ ನಿವಾಸಿ ಸಂಜು ವಿಶ್ವನಾಥ ನಾಯಕ (41) ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಎರಡೂ ಬೈಕ್ಗಳ ಹಿಂಬದಿ ಸವಾರರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.