ಬಿಎಸ್ಎಸ್ಕೆ ಅಧ್ಯಕ್ಷ ಸುಭಾಷ ಕಲ್ಲೂರ, ಬಸವರಾಜ ಆರ್ಯ, ಒ.ಬಿ.ಸಿ ಮೋರ್ಚಾ ಅಧ್ಯಕ್ಷ ಜ್ಞಾನದೇವ ನಿರಗುಡೆ, ಮಲ್ಲಿಕಾರ್ಜುನ ಕುಂಬಾರ, ಅನೀಲ ಪಸರ್ಗಿ, ಶಿವರಾಜ ಧೂಮ್ಮನಸೂರೆ, ದೀಲಿಪಕುಮಾರ್ ಸಾಟೆ, ಬಲಭೀಮ ಚಂದನಹಳ್ಳಿ, ವಿನಾಯಕ ಮಂಕೋಜಿ, ನಾಗಭೂಷಣ ಸಂಗಮ್, ಸಂತೋಷ, ಗಿರೀಶ ತುಂಬಾ, ಶ್ರೀನಾಥ ದೇವಣಿ, ಸುನೀಲ ಪತ್ರಿ, ನಾಗಯ್ಯ ಸ್ವಾಮಿ, ಲೋಕೇಶ ಸ್ವಾಮಿ, ನಾಗಶೆಟ್ಟಿ ಹಾಗೂ ಭೀಮರಾವ ಇದ್ದರು.