ಪಕ್ಷದ ಜಿಲ್ಲಾ ಸಹ ಪ್ರಭಾರಿ ವಿದ್ಯಾಸಾಗಾರ ಶಹಾಬಾದಿ, ಮುಖಂಡ ಸುರೇಶ ಭೋಸ್ಲೆ, ಶಿವಾಜಿರಾವ ಕಾಳೆ, ರಮೇಶ ಬಿರಾದಾರ, ಧೊಂಡಿಬಾ ನರೋಟೆ, ರಂಗರಾವ ಜಾಧವ್, ಚನ್ನಬಸವ ಬಿರಾದಾರ, ರಾಜೇಂದ್ರ ಮಾಳಿ, ಶೇಷರಾವ ಕೋಳಿ, ಬಾಬುರಾವ ವಾಡಿ, ಪ್ರಕಾಶ ಅಲ್ಮಾಜೆ, ಪ್ರಕಾಶ ಮೇತ್ರೆ, ಶ್ರೀಮಂತ ಪಾಟೀಲ, ಸಂತೋಷ ಪೋಕಲವಾರ, ಬಸವರಾಜ ಹಳ್ಳೆ, ಯಾದು ಮೇತ್ರೆ, ಶಿವಾನಂದ ವಡ್ಡೆ ಹಾಗೂ ಮಲ್ಲಿಕಾರ್ಜುನ ದಾನಾ ಅವರು ಇದ್ದರು.