ಅಂತರರಾಷ್ಟ್ರೀಯ ಬಸವ ಪುರಸ್ಕಾರ ಪಡೆದ ಡಾ.ಬಸವಲಿಂಗ ಪಟ್ಟದ್ದೇವರು. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿವಲಿಂಗ ಹೆಡೆ, ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಶಿವಕುಮಾರ ಸ್ವಾಮೀಜಿ. ಮುಖಂಡ ಶಿವರಾಜ ನರಶೆಟ್ಟಿ, ಆರ್.ಜಿ.ಶೆಟಗಾರ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಯೋಗರಾಜ, ಶಂಕರಣ್ಣ ಕೊಳಕೂರ, ಕಾಶಿನಾಥ ಹೊಳಕಡೆ, ಕೆ.ಕಾಶಪ್ಪ, ಚನ್ನಬಸಪ್ಪ ಪತಂಗೆ, ವಕೀಲ ವಿವೇಕ ನಾಗರಾಳೆ, ಝರೆಪ್ಪ ಕುಂಬಾರ, ಅನಿಲ ಶಾಸ್ತ್ರೀ ಮೊದಲಾದವರು ಪಾಲ್ಗೊಂಡಿದ್ದರು.