ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ ಭೋದಿ, ಕಲಬುರ್ಗಿ ವಿಭಾಗೀಯ ಉಸ್ತುವಾರಿಗಳಾದ ದತ್ತು ಸೂರ್ಯವಂಶಿ, ವಿಠ್ಠಲ ನಾಯಕ, ಅಂಕುಶ ಗೋಖಲೆ, ಜಿಲ್ಲಾ ಉಪಾಧ್ಯಕ್ಷರಾದ ಅಶೋಕ ಮಂಠಾಳಕರ್, ಜಮೀಲ್ ಖಾನ್, ಜಿಲ್ಲಾ ಸಂಯೋಜಕರಾದ ಪ್ರಕಾಶ ಕೋಟೆ, ಸುಭಾಷ ಸಿಕೆನಪುರ, ವಹೀದ್ ಲಖನ್, ಮುಖಂಡರಾದ ತಿಪ್ಪಣ್ಣ ವಾಲಿ, ಕಪಿಲ್ ಗೋಡಬೋಲೆ, ರಾಜಕುಮಾರ ಮೂಲಭಾರತಿ, ಕಾರ್ಯದರ್ಶಿಗಳಾದ ಅಶೋಕ ಮಾಳಗೆ, ಸಂಜುಕುಮಾರ ಭೋಸ್ಲೆ, ಪ್ರಧಾನ ಕಾರ್ಯದರ್ಶಿ ಯೋಹಾನ್ ಡಿಸೋಜಾ, ಖಜಾಂಚಿ ಹುಲೆಪ್ಪಾ ದೊರೆ, ಮಹಮ್ಮದ್ ಜಾಫರ್ ಇದ್ದರು.