ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ, ಪುರಸಭೆ ಸದಸ್ಯ ಅಪ್ಸರ್ಮಿಯ್ಯ, ತಹಶೀಲ್ದಾರ್ ನಾಗಯ್ಯ ಹಿರೇಮಠ, ಪ್ರಾಂಶುಪಾಲ ಡಾ.ವೀರಣ್ಣಾ ತುಪ್ಪದ, ಪ್ರಾಧ್ಯಾಪಕ ಡಾ.ಜಯಕುಮಾರ ಸಿಂಧೆ, ಬಿಇಒ ಶಿವರಾಚಪ್ಪ ವಾಲಿ, ಗುತ್ತಿಗೆದಾರ ನಾರಾಯಣರಾವ ಸಿಂಗಾಡೆ. ದತ್ತಕುಮಾರ ಚಿದ್ರಿ, ಸುರೇಶ ಘಾಂಗ್ರೆ ಹಾಗೂ ಮಲ್ಲಿಕಾರ್ಜುನ ಶರ್ಮಾ ಇದ್ದರು.