ಸಂಸದ ಭಗವಂತ ಖೂಬಾ, ಸೂರ್ಯಕಾಂತ ಶೆಟಕಾರ, ಸುಭಾಷ ಮಡಿವಾಳ, ಕಿರಣ ಪಾಲಂ, ಮಹೇಶ್ವರ ಸ್ವಾಮಿ, ಕಾಶೀನಾಥ ಶೆಟಕಾರ, ವೀರೂ ದಿಗ್ವಾಲ್, ಭೂಷಣ ಪಾಠಕ, ರಾಜು ಕೊಡ್ಡಿಕರ್, ನರೇಶ ಗೌಳಿ, ಗೋಪಾಲ, ವಿಕಾಸ ಖಸ್ಬೆ, ಸತೀಶ ಮೊಟ್ಟೆ, ಹಿರಲಾಲ್ ಕಾಂಬ್ಳೆ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ, ರಾಜ್ಯ ಕಾರ್ಯಕಾರಣಿ ಸದಸ್ಯ ಬಾಬು ವಾಲಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬಾಬುರಾವ್ ಮದಕಟ್ಟಿ, ಬಾಬುರಾವ್ ಕಾರಬಾರಿ, ಹಣಮಂತ ಬುಳ್ಳಾ, ಶಶಿ ಹೊಸಳ್ಳಿ, ಅರುಣ ಹೊತ್ಪೇಟ್, ಕಲ್ಯಾಣರಾವ್ ಬಿರಾದಾರ, ನಾಗಶೆಟ್ಟಿ ವಗದಾಳೆ, ಕೈಲಾಸ ಕಾಜಿ, ದೀಪಕ ಚಿದ್ರಿ, ಅಂಬರೀಶ ಬಟನಾಪುರೆ, ಹಣಮಂತ ಕೊಂಡಿ, ಸುನೀಲ ಗೌಳಿ, ಯೋಗೇಶ, ಗೋವಿಂದ ಶ್ರೀನಿವಾಸ ಪಾಟೀಲ, ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ, ಗುರುನಾಥ ಜಾಂತಿಕರ್, ರಾಜಕುಮಾರ ಚಿದ್ರಿ, ದೀಪಕ ಠಾಕೂರ, ಸೂರ್ಯದೇವ, ಸಂತೋಷ ಲಕ್ಕಾ, ಭೀಮಣ್ಣ, ರಾಹುಲ್, ಧನರಾಜ, ಪ್ರಸನ್ನ ಸ್ವಾಮಿ ಭಾಗವಹಿಸಿದ್ದರು.