ಹುಣಸೂರ ಪಿಎಸ್ಐ ನಿಂಗಣ್ಣ ಮಣ್ಣೂರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಕಾನ್ಸ್ಟೆಬಲ್ಗಳಾದ ಶಿವರಾಜ, ಪ್ರಕಾಶ, ಸಂಗಮೇಶ, ಅಂಬರೀಶ, ಎಎಸಿ ಧನರಾಜ ಭಾಗವಹಿಸಿದ್ದರು. ಸಮಾಜ ಸೇವಕರಾದ ಸಂಗಮೇಶ ಭೊಪಳೆ, ದತ್ತು ರಾಜಕುಮಾರ ಗೌಡಗಾಂವೆ ನೆರವು ನೀಡಿದ್ದಾರೆ. ಈ ಸಂಬಂಧ ಹುಲಸೂರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.