ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳಜಾ ಭವಾನಿ ದರ್ಶನ ಪಡೆದ ಚವಾಣ್

Last Updated 12 ಅಕ್ಟೋಬರ್ 2021, 16:05 IST
ಅಕ್ಷರ ಗಾತ್ರ

ಬೀದರ್: ನವರಾತ್ರಿ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಕುಟುಂಬ ಸಮೇತ ಮಹಾರಾಷ್ಟ್ರದ ತುಳಜಾಪುರಕ್ಕೆ ಭೇಟಿ ನೀಡಿ, ಭವಾನಿ ಮಾತೆ ದರ್ಶನ ಪಡೆದರು.

ಕೋವಿಡ್ ನಿರ್ಮೂಲನೆ ಹಾಗೂ ನಾಡಿನ ಜನರ ಒಳಿತಿಗಾಗಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.

ಔರಾದ್ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ಪೋಕಲವಾರ, ಮುಖಂಡರಾದ ಶೇಷರಾವ್ ಕೋಳಿ, ಖೇರಬಾ ಪವಾರ್, ದಿಲೀಪ್ ಚವಾಣ್, ಗಿರೀಶ್ ಒಡೆಯರ್, ಸಂಜು ಒಡೆಯರ್ ಹಾಗೂ ಸಚಿನ್ ರಾಠೋಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT