ತಮ್ಮಡಿಹಳ್ಳಿ ಮಠದ ಡಾ.ಮಲ್ಲಿ ಕಾರ್ಜುನ ಸ್ವಾಮೀಜಿ, ‘ಕಾಯಕ’ ಎಂಬ ಹೊಸ ಪರಿಕಲ್ಪನೆಯನ್ನು ಪ್ರಪಂಚಕ್ಕೆ ಪರಿಚಯಿಸಿದವರು ಬಸವಣ್ಣ. ಗುಡಿ, ದೇವಸ್ಥಾನ, ಮತ್ತು ಚರ್ಚ್ಗಳಲ್ಲಿ ದೇವರನ್ನು ಕಾಣದೆ ಪರಿಶುದ್ಧ ಕೆಲಸದಲ್ಲಿ ಭಗವಂತನನ್ನು ಕಾಣಬಹುದು. ಅಂತರಂಗ ಬಹಿರಂಗಗಳ ಶುದ್ಧತೆ ಯಿಂದ ಆತ್ಮೊನ್ನತಿ ಗಳಿಸಬಹುದು’ ಎಂದು ನುಡಿದರು.