ಪಕ್ಷದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಚಣ್ಣ ಸ್ವಾಮಿ, ಯುವ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಮನೋಜ ತಂಬುರ್ಜೆ, ಹಿಂದುಳಿದ ವರ್ಗಗಳ ಮೋರ್ಚಾ ನಗರ ಘಟಕದ ಅಧ್ಯಕ್ಷ ಅಮೂಲ್ ಸದಾನಂದೆ, ಕಾರ್ಯದರ್ಶಿ ಅಭಿಜೀತ್ ಮುತ್ತೆ, ಸಿದ್ಧಾರ್ಥ ಭಾವಿದೊಡ್ಡಿ, ಪ್ರಶಾಂತ ವಾಲೆ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶಿವಶಂಕರ ಅಮರಶೆಟ್ಟಿ, ವಿಶ್ವನಾಥ ಚಿರಡೆ, ಪ್ರದೀಪ ಮುಜನಾಯಕ, ಗೌರೀಶ ಮುತ್ತಂಗೆ, ರಾಹುಲ ರಂಗದಳ, ವಿನೋದ ಬಾಡ್ಗೆಕರ್, ಭದ್ರು ಜಂಗೆ, ಸಂತೋಷ ಅಮರಶೆಟ್ಟಿ ಮೊದಲಾದವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.