ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗನಾಥ ಬಗದೂರೆ ಮಾತನಾಡಿದರು. ವೇದಿಕೆ ಮೇಲೆ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಚಪ್ಪ ಪಾಟೀಲ, ಪರಮೇಶ್ವರ ಮುಗುಟೆ , ಗ್ರಾ.ಪಂ ಅಧ್ಯಕ್ಷೆ ರೇಖಾ ಮಾಧವರಾವ್ ಪ್ರಮುಖರಾದ ಸಂಗಣ್ಣ ಹಣಮಶೆಟ್ಟೆ, ವಿಶ್ವನಾಥ ಮೋರೆ, ಜನಾರ್ಧನ ಜಾಧವ, ಬಸವರಾಜ ಪಾಟೀಲ, ಓಂಕಾರ ಪಟ್ನೆ, ಚಂದ್ರಶೇಖರ ಪಾಟೀಲ,ಅಶೋಕ ಪಾಟೀಲ, ಪ್ರತಾಪ ನೇಳಗೆ ಹಾಜರಿದ್ದರು. ವಿದ್ಯಾಸಾಗರ ಬೇಂದ್ರೆ ಸ್ವಾಗತಿಸಿ, ನಿರೂಪಿಸಿದರು.