`ಈಚೆಗೆ ತಾಲ್ಲೂಕಿನ ಕೊಹಿನೂರ ಗ್ರಾಮದಲ್ಲಿ ನಡೆದ ಎಟಿಎಂ ಯಂತ್ರ ಒಡೆದು ಕಳವು ಮಾಡಲು ಯತ್ನಿಸಿದ ಆರೋಪದ ಮೇಲೆ ತಾಲ್ಲೂಕಿನ ರಾಮತೀರ್ಥ ಗ್ರಾಮದ ಶ್ರೀರಂಗ ಕಾರಬಾರಿ, ರಾಮ ಜಮಾದಾರ, ಪ್ರಶಾಂತ ಎನ್ನುವವರನ್ನು ಬಂಧಿಸಲಾಗಿದೆ. ಇವರು ಇತರೆ ಕಳವಿನ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದು, ಇವರಿಂದ 1 ತೊಲೆ ಬಂಗಾರ, ಒಂದು ಗ್ಯಾಸ್ ಸಿಲೆಂಡರ್ ಹಾಗೂ ಹಿರೋ ಸ್ಪ್ಲೆಂಡರ್ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ₹1,09,000 ಆಗಿದೆ’ ಎಂದಿದ್ದಾರೆ.