ಲಾಡ್ಜ್ ಮಾಲೀಕನ ಪುತ್ರ ಶ್ರೀನಿವಾಸ ತ್ರಿಮುಖೆ, ರಮೇಶ ಮಹಾಗಾಂವ ಹಾಗೂ ಅರುಣಕುಮಾರ ಬಂಧಿತರು. ಪಶ್ಚಿಮಬಂಗಾಳ, ತೆಲಂಗಾಣ, ಹಾಗೂ ಕಲಬುರ್ಗಿಯ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗಿದೆ.