ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಶ್ವನಾಥ ಕೋಟೆ, ಪ್ರಶಾಂತ ಶೆಂದ್ರೆ, ಮಾಧವ ಚೌಡೇಕರ, ರಾಜಕುಮಾರ ಚಂದಾ, ಶರಣಪ್ಪ ಮೆಂಗದೆ, ದಿಲೀಪ ರುಮ್ಮಾ, ಬಸವಂತಪ್ಪ ಭುರಳೆ, ಬಾಬು ಹೆಗ್ಗೆ, ಅಶೋಕ ಹಿಪ್ಪರಗೆ, ಸೋಮನಾಥ ಮತಗುಂಡೆ, ಬಸವರಾಜ, ಶಂಕರ ಹೊಳಗೆ, ಸೂರ್ಯಕಾಂತ ಭುರಳೆ, ಸಚಿನ, ಬಸಣ್ಣ ಧನ್ನೂರೆ, ಕಾಶಪ್ಪ ಕಡಗಂಚಿ, ಬಸವರಾಜ ಬಂದಗೆ, ಶಂಕರ ಮ್ಯಾಕಾ ಮೊದಲಾದವರು ಪಾಲ್ಗೊಂಡಿದ್ದರು.