ಸಂಸದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ, ರಾಮ ಲೀಲಾ ಉತ್ಸವ ಸಮಿತಿಯ ಸಂಸ್ಥಾಪಕ ಕಿರಣಸಿಂಗ್ ಠಾಕೂರ್, ಅಧ್ಯಕ್ಷ ಚಂದ್ರಶೇಖರ ಗಾದಾ, ಶೈಲೇಂದ್ರ ಬೆಲ್ದಾಳ್, ರಮೇಶ ಕುಲಕರ್ಣಿ, ಗುರುನಾಥ ಕೊಳ್ಳೂರ, ಲಕ್ಷ್ಮಣ ಕೊಟ್ಟರಗಿ, ಅಶೋಕ ರೇಜಂತಲ್, ರಾಜಕುಮಾರ ಅಗರವಾಲ್, ಪಿ.ಜನಾರ್ಧನ್, ನಿಲೇಶ ರಕ್ಷಾಳ ಹಾಗೂ ಸ್ವಾಮಿ ಇದ್ದರು.