ಪ್ರಮುಖರಾದ ಶಿವಕುಮಾರ ಬಿರಾದಾರ, ರವಿ ಕೊಳಕೂರ್, ಲೋಕೇಶ ಮೋಳಕೆರೆ, ಮಹೇಶ ಸುಂಟನೂರೆ, ಚೆನ್ನಪ್ಪ ರಾಜಾಪುರೆ, ಸಂಗಮೇಶ ಔಸೆ, ಉಮೇಶ ಶೀಲವಂತ, ನೀಲೇಶ ನಾಗವಂಶಿ, ಶಿವಕುಮಾರ ಕುದ್ರೆ, ಪ್ರದೀಪ ಪಾಟೀಲ, ಸಿದ್ದು ಬೋರಗೆ, ವಿಶಾಲ ಜೋಶಿ, ಶಂಕರ ಅಕ್ಕಣ್ಣ, ಸಂಗಮೇಶ ಸಜ್ಜನಶೆಟ್ಟಿ, ಪ್ರವೀಣ ಮಹಾನಂದ ಮೊದಲಾದವರು ಪಾಲ್ಗೊಂಡಿದ್ದರು.