ದಲಿತ ಸಂಘರ್ಷ ಸಮಿತಿಯ ಅಶೋಕ ಗಾಯಕವಾಡ, ಅರುಣ ಪಟೇಲ್, ಮಾರುತಿ ಬೌದ್ಧೆ, ವಾಮನ್ ಮೈಸಲಗೆ, ಶಿವರಾಜ ತಡಪಳ್ಳಿ, ಮನೋಹರ ಹೊಸಮನಿ, ದಯಾಸಾಗರ ಭೆಂಡೆ, ದಿಲೀಪ ಮರಪಳ್ಳಿ, ರಮೇಶ ಬೆಲ್ದಾರ್, ಸಿಪಿಐಎಂನ ಆರ್.ಪಿ. ರಾಜಾ, ಹರಳಯ್ಯ ಸಮಾಜದ ಮುಖಂಡ ಸುಭಾಷ ಹಮಿಲಾಪುರ, ರಾಜಕುಮಾರ ವಾಘಮಾರೆ, ಮಾದಿಗ ದಂಡೋರಾ ಹೋರಾಟ ಸಮಿತಿಯ ಪ್ರದೀಪ ಹೆಗಡೆ, ಮೂವ್ಮೆಂಟ್ ಆಫ್ ಜಸ್ಟಿಸ್ ಸರ್ಫರಾಜ್ ಹಾಶ್ಮಿ, ಕರ್ನಾಟಕ ಮಾದಿಗ ಮಹಾಸಭಾದ ಅಭಿ ಕಾಳೆ, ಅನ್ವರ್ ಷಾ, ಸಾಯಿ ಸಿಂಧೆ, ಅಲಿ ಅಹ್ಮದ್ ಖಾನ್, ಭರತ ಕಾಂಬಳೆ, ಗೌತಮ ಮುತ್ತಂಗಿಕರ್, ಸುಬ್ಬಣ್ಣ ಕರಕನಳ್ಳಿ ಹಾಗೂ ನರಸಿಂಗ್ ಮೇಟಿ ಪಾಲ್ಗೊಂಡಿದ್ದರು.