<p><strong>ಕಮಠಾಣ (ಜನವಾಡ):</strong> ‘ಡಿಜಿಟಲ್ ಸಖಿಯರು ಗ್ರಾಮೀಣ ಭಾಗದ ಸೈನಿಕರು’ ಎಂದು ಎಲ್ ಆಂಡ್ ಟಿ ಫೈನಾನ್ಸ್ನ ಸಿಎಸ್ಆರ್ ಮತ್ತು ಸುಸ್ಥಿರತೆ ಗ್ರೂಪ್ ಮುಖ್ಯಸ್ಥೆ ಅಪೂರ್ವ ರಾಠೋಡ ಬಣ್ಣಿಸಿದರು.</p>.<p>ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶವ್ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಡಿಜಿಟಲ್ ಸಖಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಡಿಜಿಟಲ್ ಸಖಿಯರು ಗ್ರಾಮೀಣ ಜನರಲ್ಲಿ ಆರ್ಥಿಕ ಭದ್ರತೆ ಕುರಿತು ಅರಿವು ಮೂಡಿಸುತ್ತಿದ್ದಾರೆ’ ಎಂದು ತಿಳಿಸಿದರು.</p>.<p>ಅಕ್ಸಸ್ ಲೈವ್ ಹೂಡ್ಸ್ ನಿರ್ದೇಶಕ ಪ್ರವೀಣ್ ರೆಡ್ಡಿ ಮಾತನಾಡಿ, ‘ಡಿಜಿಟಲ್ ಸಖಿಯರು ಡಿಜಿಟಲ್ ವೇದಿಕೆಯ ಸುರಕ್ಷಿತ ಬಳಕೆ ಹಾಗೂ ಡಿಜಿಟಲ್ ಮೋಸಗಳನ್ನು ತಡೆಯುವ ದಿಸೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದರು.</p>.<p>ಪ್ರಮುಖರಾದ ಸುನೀಲ್ ಭಟ್, ಅಲಿಗಿ ರೆಡ್ಡಿ, ಸಮೀರ್ ಶರ್ಮಾ, ಶ್ರೀಕಾಂತ, ನರೇಂದ್ರ ಗಾರಿದಿ, ದೇವಿಕಾ ಆರ್. ಸುಬ್ರಹ್ಮಣ್ಯ ಪ್ರಭು ಇದ್ದರು. ಮಲ್ಲೇಶ ಗೌಡ ನಿರೂಪಿಸಿದರು. ಮುಹಮ್ಮದ್ ಸಿರಾಜ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಠಾಣ (ಜನವಾಡ):</strong> ‘ಡಿಜಿಟಲ್ ಸಖಿಯರು ಗ್ರಾಮೀಣ ಭಾಗದ ಸೈನಿಕರು’ ಎಂದು ಎಲ್ ಆಂಡ್ ಟಿ ಫೈನಾನ್ಸ್ನ ಸಿಎಸ್ಆರ್ ಮತ್ತು ಸುಸ್ಥಿರತೆ ಗ್ರೂಪ್ ಮುಖ್ಯಸ್ಥೆ ಅಪೂರ್ವ ರಾಠೋಡ ಬಣ್ಣಿಸಿದರು.</p>.<p>ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶವ್ವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಡಿಜಿಟಲ್ ಸಖಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಡಿಜಿಟಲ್ ಸಖಿಯರು ಗ್ರಾಮೀಣ ಜನರಲ್ಲಿ ಆರ್ಥಿಕ ಭದ್ರತೆ ಕುರಿತು ಅರಿವು ಮೂಡಿಸುತ್ತಿದ್ದಾರೆ’ ಎಂದು ತಿಳಿಸಿದರು.</p>.<p>ಅಕ್ಸಸ್ ಲೈವ್ ಹೂಡ್ಸ್ ನಿರ್ದೇಶಕ ಪ್ರವೀಣ್ ರೆಡ್ಡಿ ಮಾತನಾಡಿ, ‘ಡಿಜಿಟಲ್ ಸಖಿಯರು ಡಿಜಿಟಲ್ ವೇದಿಕೆಯ ಸುರಕ್ಷಿತ ಬಳಕೆ ಹಾಗೂ ಡಿಜಿಟಲ್ ಮೋಸಗಳನ್ನು ತಡೆಯುವ ದಿಸೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದರು.</p>.<p>ಪ್ರಮುಖರಾದ ಸುನೀಲ್ ಭಟ್, ಅಲಿಗಿ ರೆಡ್ಡಿ, ಸಮೀರ್ ಶರ್ಮಾ, ಶ್ರೀಕಾಂತ, ನರೇಂದ್ರ ಗಾರಿದಿ, ದೇವಿಕಾ ಆರ್. ಸುಬ್ರಹ್ಮಣ್ಯ ಪ್ರಭು ಇದ್ದರು. ಮಲ್ಲೇಶ ಗೌಡ ನಿರೂಪಿಸಿದರು. ಮುಹಮ್ಮದ್ ಸಿರಾಜ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>