ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಯಕುಮಾರ ಕಾಂಗೆ, ಚನ್ನಬಸವ ಪಟ್ಟದ್ದೇವರು ವಿದ್ಯಾನಗರ ಕಾಲೊನಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಕುಮಾರ ಭಾಲ್ಕೆ, ಲಕ್ಷ್ಮಬಾಯಿ ಕಮಠಾಣೆ ಬಿ.ಇಡಿ. ಪ್ರಾಚಾರ್ಯೆ ಧನರಾಜ ಪಾಟೀಲ, ವಿ.ಕೆ.ಇಂಟರ್ನ್ಯಾಷನಲ್ ಪ್ರಾಚಾರ್ಯೆ ಶಿವಲೀಲಾ ಟೊಣ್ಣೆ, ಉಪ ಪ್ರಾಚಾರ್ಯ ನಾಗೇಶ ಬಿರಾದರ, ಉಪನ್ಯಾಸಕರಾದ ವೀರೇಂದ್ರ ಜಿಂದೆ, ಆಡಳಿತಾಧಿಕಾರಿ ಜೀಮ್ಸ್ ಧಾಮಸ್, ಮುಖ್ಯ ಶಿಕ್ಷಕ ರವೀಂದ್ರ, ಪ್ರದೀಪ ಗಾಜುಲ್, ಝರೆಪ್ಪ ಹೊಸಳ್ಳಿ, ಪ್ರಿಯಂಕಾ ಕುದರೆ ಇದ್ದರು.