ತೇವಾಂಶ ಹಾಗೂ ಏರಿಳಿತದ ತಾಪಮಾನದಿಂದಾಗಿ ಶೀಲಿಂದ್ರ ರೋಗ ಬರುತ್ತದೆ. ಹೂವಿನ ಜಿಗಿ ಹುಳು ಕಾಟದಿಂದ ಹೂವಿಗೆ ರೋಗ ಕಾಣಿಸಿಕೊಳ್ಳುತ್ತದೆ. ಕಾಯಿ ಬೆಳವಣಿಗೆಯ ಸಮಯದಲ್ಲಿ ಅಧಿಕ ಉಷ್ಣಾಂಶ, ಅಧಿಕ ಗಾಳಿ ,ಕಳಪೆ ಮಣ್ಣು, ದೋಷಯುಕ್ತ ಹೂವುಗಳು, ಕಳಪೆ ಪರಾಗಸ್ಪರ್ಶ, ನೀರಿನ ಕೊರತೆ, ಪೋಷಕಾಂಶಗಳ ಕೊರತೆಯಿಂದ ರೋಗ ಬರುತ್ತದೆ.