ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಮಲ್ಲಿಕಾರ್ಜುನ ಕುಂಬಾರ, ಜಿ.ಪಂ ಸದಸ್ಯ ಸುಧೀರ್ ಕಾಡಾದಿ, ಗ್ರಾ.ಪಂ ಅಧ್ಯಕ್ಷೆ ಮಂಗಲಾ ಡೊಣಗಾಂವ ಕರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ್ ವಕಾರೆ, ತಾ.ಪಂ ಮಾಜಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ಜಿ.ಪಂ ಮಾಜಿ ಅಧ್ಯಕ್ಷೆ ಲತಾ ಹರಕೂಡೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಗ್ರಾ.ಪಂ ಸದಸ್ಯೆ ಶಕುಂತಲಾ ಬಾಲಾಜಿ ಗೌಡಗಾಂವೆ, ಪ್ರಕಾಶ ಮೆಂಡೋಳೆ, ಸಂಗಮೇಶ ಭೋಪಳೆ, ಅರವಿಂದ್ ಹರ ಪಲ್ಲೆ, ಸೋಮನಾಥ ನಂದಗೆ, ದೇವಿಂದ್ರ ಭೋಪಳೆ, ಪ್ರಕಾಶ್ ಮಂಗಾ ಇದ್ದರು. ನಾಗೇಶ ಮೇತ್ರೆ ನಿರೂಪಿಸಿದರು.