ವೀರಶೈವ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ, ಪ್ರೊ.ವೈ.ಎ.ದೇವಋಷಿ, ರಾಜಕುಮಾರ ಸಾಲಿ, ಮೇನಕಾ ಪಾಟೀಲ, ಪ್ರೊ.ಅಶೋಕ ಮೈನಳ್ಳೆ, ವೀರಣ್ಣ ಕುಂಬಾರ, ಸಿದ್ದಪ್ಪ ಬಿರಾದಾರ ಉಪನ್ಯಾಸ ನೀಡಿದರು. ಪ್ರೊ.ಮಲ್ಲಮ್ಮ ಆರ್.ಪಾಟೀಲ, ಎಸ್.ಎಂ.ಪಾಟೀಲ, ಪಾರ್ವತಿ ಧುಮ್ಮನಸೂರೆ ವಚನ ವಿಶ್ಲೇಷಿಸಿದರು.