ಶಾಸಕ ಶರಣು ಸಲಗರ, ಅಗ್ನಿಶಾಮಕ ದಳದ ವರಿಷ್ಠ ಅಧಿಕಾರಿ ಪ್ರವೀಣ ಕುಮಾರ, ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಕಿರಣಕುಮಾರ ಧೊತರೆ, ಹುಲಸೂರ ತಹಶೀಲ್ದಾರ್ ಶಿವಾನಂದ ಮೇತ್ರೆ, ಬಸವಕಲ್ಯಾಣ ತಹಶೀಲ್ದಾರ್ ಸಾವಿತ್ರಿ ಸಲಗರ, ಮುಚಳಂಬ ಪಿಡಿಒ ಓಂಕಾರ ಬಿರಾದಾರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಶವ ಪತ್ತೆ ಮಾಡಿದರು.