ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ರಮೇಶ ಮಠಪತಿ, ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಮಡಿವಾಳ, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಬಸವರಾಜ ಜೆಕ್ಕಾ, ಪ್ರಭುಲಿಂಗ ತೂಗಾವೆ, ಓಂಕಾರ ಮಲ್ಲಿಗೆ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಖಜಾಂಚಿ ಅಶೋಕ ರೆಡ್ಡಿ, ಕೇಂದ್ರ ಸಂಘದ ಸಂಘಟನಾ ಕಾರ್ಯದರ್ಶಿ ರಾಜಕುಮಾರ ಹೊಸದೊಡ್ಡೆ, ಸಹ ಕಾರ್ಯದರ್ಶಿ ಶಿವಕುಮಾರ ಬಾವಗೆ, ಯೋಗೇಂದ್ರ ಯದಲಾಪುರೆ, ಮನೋಹರ ಕಾಶಿ, ಶಾಂತಕುಮಾರ ಬಿರಾದಾರ, ಗಣಪತಿ, ಸುನೀಲ್, ಮಕರಂದ, ಅನ್ಸಾರ್ ಬೇಗ್, ಸುಧಾಕರ ಶೇರಿಕಾರ, ಎಂ.ಎ. ಸತ್ತಾರ್, ಉಮೇಶ ಪಾಟೀಲ, ಕಾಶೀನಾಥ ಸ್ವಾಮಿ, ಸಿದ್ದಪ್ಪ ಪಾಟೀಲ, ನೀಲಕಂಠ ಪಾಟೀಲ, ವೆಂಕಟ ಶಿಂದೆ, ಪ್ರಕಾಶ ರೆಡ್ಡಿ ಇದ್ದರು.