ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಪ್ರಮುಖರಾದ ಶಂಕರೆಪ್ಪ ಪಾರಾ, ಚಂದ್ರಶೇಖರ ಜಮಖಂಡಿ, ಬಾಬುರಾವ್ ಜೋಳದಾಪಕಾ, ಪ್ರವೀಣ್ ಕುಲಕರ್ಣಿ, ಮೋಹನರಾವ್ ಹೊರಂಡಿ, ನಾಗಯ್ಯ ಸ್ವಾಮಿ, ಬಸಪ್ಪ, ಮಲ್ಲರೆಡ್ಡಿ, ಧೂಳಪ್ಪ, ಬಸವಂತ ಡೊಂಗರಗಾಂವ್ ಇದ್ದರು.