ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ ಕೌಠಾ, ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿ ಶಿವಾನಂದ ಹುಡಗಿ, ತಾಲ್ಲೂಕು ಘಟಕದ ಅಧ್ಯಕ್ಷ ವಿಠ್ಠಲರೆಡ್ಡಿ ಆಣದೂರ, ಕಾಸಿಂ ಅಲಿ, ಕೊಂಡಿಬಾರಾವ್ ಪಾಂಡ್ರೆ, ಬಾಬುರಾವ್ ಜೊಳದಾಪಕಾ, ಸಿದ್ರಾಮಪ್ಪ ಆಣದೂರೆ, ಶೋಭಾವತಿ ಕಾರಬಾರಿ, ಶಾಂತಾಬಾಯಿ ಮೂಲಗೆ, ಬಸವರಾಜ ಅಷ್ಟೂರ, ಸತೀಶ ನನ್ನೂರೆ, ಶ್ರೀಮಂತ ಬಿರಾದಾರ, ಶೇಷರಾವ್ ಕಣಜಿ, ಸುಧಾಕರ ಬೋಬಡೆ, ಗುರುಲಿಂಗಪ್ಪ ಮೇಲ್ದೊಡ್ಡಿ ಪಾಲ್ಗೊಂಡಿದ್ದರು.