ಯಾತ್ರೆಯ ಮೂಲಕ ಕ್ಷೇತ್ರದೆಲ್ಲೆಡೆ ನಾಗರಿಕರಲ್ಲಿ ಶೌಚಾಲಯದ ಮಹತ್ವ, ಪ್ಲಾಸ್ಟಿಕ್ನಿಂದಾಗುವ ಹಾನಿ, ಜಲಶಕ್ತಿ ಯೋಜನೆ ಮೂಲಕ ಬಾಂದಾರ ನಿರ್ಮಾಣ, ಮದ್ಯಪಾನದ ದುಷ್ಪರಿಣಾಮಗಳು, ಸ್ವದೇಶಿ ವಸ್ತುಗಳ ಬಳಕೆ, ಜನಸಂಖ್ಯೆ ನಿಯಂತ್ರಣ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಪ್ರಧಾನಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಭಾರತ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತದೆ' ಎಂದು ಅವರು ಹೇಳಿದರು.