ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಕವಿತಾ ಮಿಶ್ರಾ, ದೀಪಕ ದೊಡ್ಡಯ್ಯ, ಡಾ.ಯತಿರಾಜ್ ಎಸ್., ಡಾ.ಎನ್.ಎಂ.ದಿನೇಶ, ಭೋಜ್ಯಾನಾಯ್ಕ, ವಸಂತ ಬಿರಾದಾರ, ಕರ್ನಾಟಕ ಪಶು ವೈದ್ಯಕೀಯ ಪರಿಷತ್ತಿನ ಅಧ್ಯಕ್ಷ ಡಾ.ಕೆ. ಸತ್ಯನಾರಾಯಣ, ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ನಿರ್ದೇಶಕ ಡಾ.ಮಂಜುನಾಥ ಪಾಳೇಗಾರ, ಕುಲಸಚಿವ ಸಿವಸಂಕರ್ ಎಸ್ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಆಯೋಜನಾ ಸಮಿತಿ ಅಧ್ಯಕ್ಷ ಡಾ.ಎನ್.ಎ.ಪಾಟೀಲ ತಿಳಿಸಿದ್ದಾರೆ.