ಕಲಾವಿದರಾದ ರಾಜೇಂದ್ರಸಿಂಗ ಪವಾರ್, ರಘುನಾಥ ಪಂಚಾಳ, ಉಮಾಕಾಂತ ಮೀಸೆ, ಶಾಂಭವಿ ಕಲ್ಮಠ, ಪುಂಡಲಿಕರಾವ್ ಪಾಟೀಲ ಗುಮ್ಮಾ, ಮಾರುತಿ ಚಾಂಬೋಳ್, ಹಣಮು ಪಾಜಿ, ರವೀಂದ್ರ ಹೊಸಳ್ಳಿ, ವೀರಭದ್ರಪ್ಪ ಉಪ್ಪಿನ್, ಈಶ್ವರಿ ಐನೊಳ್ಳಿ, ವೀಣಾ ಚಿಮಕೋಡೆ, ದೇವಿದಾಸ್ ಚಿಮಕೋಡೆ ಅವರಿಗೆ ಧರಿನಾಡಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.