ಹುಡುಗಿ ವೀರಕ್ತಮಠದ ಚನ್ನಮಲ್ಲದೇವರು ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನ, ತಹಶೀಲ್ದಾರ್ ನಾಗಯ್ಯ ಹಿರೇಮಠ. ಡಿವೈಎಸ್ಪಿ ಎಸ್.ಬಿ ಮಹೇಶ್ವರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ ಸಂಗಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸೋಮನಾಥ ಪಾಟೀಲ, ಕರಿಬಸವೇಶ್ವರ ಯುವ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಗುರು ಮುಗಳಿ, ಅನೀಲ ಖನಶೆಟ್ಟಿ, ಮಹಾಂತೇಶ ನಂದಿ, ವಿಶ್ವನಾಥ ಪೆದ್ದಿ ಹಾಗೂ ಸಾಗರ ನಂದಿ ಇದ್ದರು.