ಕಲಬುರ್ಗಿಯ ಸ್ವಾಯತ್ತ ಸರ್ಕಾರಿ ಮಹಾವಿದ್ಯಾಲಯದ ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕ ಕಲ್ಯಾಣರಾವ್ ಪಾಟೀಲ ಮಾತನಾಡಿ, ‘ಶಿಕ್ಷಣವು ವ್ಯಕ್ತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪರಿಶುದ್ಧವಾದ ಭಾಷೆ ಹಾಗೂ ಶಬ್ದಗಳ ಸಂಕಲನಕ್ಕೆ ಉತ್ತಮ ಶಿಕ್ಷಣದ ಅಗತ್ಯ ಇದೆ’ ಎಂದು ವಿವರಿಸಿದರು.