ಹೊಸ ರೈಲು ಮಾರ್ಗ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಪ್ರವಾಸೋದ್ಯಮ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ. ಬೀದರ್ ಹಾಗೂ ನಾಂದೇಡ್ನ ಗುರುದ್ವಾರಗಳಿಗೆ ದೇಶದಾದ್ಯಂತ ಇರುವ ಸಿಖ್ ಭಕ್ತರು ಬರುವ ಕಾರಣ ಎರಡೂ ನಗರಗಳ ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದೆ. ಜನರ ಐದು ದಶಕಗಳ ಕನಸು ನನಸಾಗಲಿದೆ ಎಂದು ತಿಳಿಸಿದ್ದಾರೆ.