ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕುರಿತು ಡಾ.ಬಾಬಾಸಾಹೇಬ್ ಗಡ್ಡೆ, ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಸಿದ್ಧತೆ ಕುರಿತು ಡಾ.ಜಗನ್ನಾಥ ಹೆಬ್ಬಾಳೆ, ಸ್ತ್ರೀ ರೋಗಗಳು ಹಾಗೂ ಅವುಗಳ ಉಪಚಾರ ಕುರಿತು ಡಾ.ವಚನಶೃತಿ, ವ್ಯಕ್ತಿತ್ವ ವಿಕಸನ ಕುರಿತು ಡಾ.ಉಮಾಕಾಂತ ಪಾಟೀಲ ಹಾಗೂ ಆಯುರ್ವೇದ ಔಷಧಗಳ ಕುರಿತು ಡಾ.ಲೋನಿಮಠ ಉಪನ್ಯಾಸ ನೀಡಿದರು.