ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ನಾಟೇಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಣದೂರಿನ ಭಂತೆ ಜ್ಞಾನಸಾಗರ ಸಾನಿಧ್ಯ ವಹಿಸಿದ್ದರು. ನಗರಸಭೆ ಆಯುಕ್ತ ಪ್ರಬುದ್ಧ ಕಾಂಬಳೆ, ಮುಖಂಡರಾದ ರಮೇಶ ಡಾಕುಳಗಿ, ವಿನೋದ ಅಪ್ಪೆ, ಲಕ್ಷ್ಮಣರಾವ್ ಕಾಂಬಳೆ, ಶಂಕರರಾವ್ ಸಿಂಧೆ, ಪಾರ್ವತಮ್ಮ ಹೊಸಮನಿ, ಪ್ರಕಾಶ ಸೂರ್ಯವಂಶಿ, ಶರಣಪ್ಪ ಚತುರೆ, ಸಂತೋಷ ಕೆ. ಸಿಂಧೆ, ಝರೆಮ್ಮ ಕಾಂಬಳೆ, ಸತ್ಯಮ್ಮ ಸಂಪಿಗೆ, ಕಮಳಮ್ಮ ಲಕ್ಷ್ಮಣರಾವ್, ಯಶೋಧರಾ ವಾಲ್ದೊಡ್ಡಿಕರ್, ಘಾಳೆಮ್ಮ ಲಕೇರಿ, ರಂಗಮ್ಮ ಚಾಂಬೋಳಕರ್ ಇದ್ದರು.