ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಪಾಟೀಲ, ಅರವಿಂದ ಅರಳಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪಾ ದಾನಾ, ತಹಶೀಲ್ದಾರ್ ನಾಗಯ್ಯ ಹಿರೇಮಠ, ಪುರಸಭೆ ಸದಸ್ಯರಾದ ಅಫ್ಸರಮಿಯ್ಯ, ಸುನಿಲ್ ಪಾಟೀಲ, ನೀತು ಶರ್ಮಾ, ಅನಿಲ್ ಪಲ್ಲೆರಿ, ವಿಜಯಕುಮಾರ ದುರ್ಗದ, ರಮೇಶ ಕಲ್ಲೂರು, ವಿಜಯಕುಮಾರ ಭಾಸಪಳ್ಳಿ, ಅಬ್ದುಲ್ ರಹೇಮಾನ ಗೊರೆಮಿಯ್ಯ, ವೀರೇಶ ಸೀಗಿ, ಸೈಯದ ಅಬ್ದುಲ್ ಬಾಸೀತ, ಸವಿತಾ ಅಶೋಕ, ಮುಕ್ರಮಜಾ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ವ್ಯವಸ್ಥಾಪಕ ಶರಣಪ್ಪಾ, ಸಿಬಂದ್ದಿಗಳಾದ ಜಾವೇದ, ಈಶ್ವರ, ಸೈಯದ ಖಾನ್, ಪೈಜುಲ್ಲಾ ಖಾನ್, ಶಾಮದಾಸ, ಸಲೀಂಮತ್ತು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.