<p>ಹುಮನಾಬಾದ್: ‘ಅಖಿಲ ಭಾರತೀಯ ಟೋಕ್ರಿ ಕೋಳಿ ಸಮಾಜದ ತಾಲ್ಲೂಕು ಘಟಕ ರಚನೆ ಮಾಡಲಾಗಿದೆ’ ಎಂದು ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಕೋಳಿ ಹಣಕುಣಿ ಹೇಳಿದರು.</p>.<p>ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>ತಾಲ್ಲೂಕು ಅಧ್ಯಕ್ಷರಾಗಿ ಶರಣಪ್ಪ ಏಖೇಳ್ಳಿ, ಗೌರವಾಧ್ಯಕ್ಷರಾಗಿ ಅನೀಲ ಪಲ್ಲಹರಿ, ಉಪಾಧ್ಯಕ್ಷರಾಗಿ ಈಶ್ವರ ಮಾನಕರೆ, ಸುಧಾಮ್ ಗಂಟೆ , ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ ರಾಜೇಶ್ವರ ಅವರನ್ನು ಆಯ್ಕೆ ಮಾಡಲಾಗಿದೆ.</p>.<p>ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ದಯಾನಂದ ಮೇತ್ರಿ, ಗೌರವಾಧ್ಯಕ್ಷ ರಾಜು ಡೆಬ್ಬಿ, ಉಪಾಧ್ಯಕ್ಷರಾಗಿ ಸಿದ್ದಲಿಂಗ ಅಯ್ಯನೋರ, ಅರಣವೀರ ಪದ್ಮಾ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ , ಸಂಘಟನಾ ಕಾರ್ಯದರ್ಶಿ ಉಮೇಶ್ ಜಮಾದಾರ, ಖಜಾಂಚಿ ರೇವಣಸಿದ್ದ ಭುತಾಳೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.</p>.<p>ನಾರಾಯಣರಾವ್ ಭಂಗ್ಗಿ, ಶಿವರಾಜ ಜಾಗಿರದರ್, ಶಂಕರ ಜಮಾದಾರ, ಷಣ್ಮುಖಪ್ಪ, ಮಾಣಿಕ ದೇವಣಿ, ಈರಪ್ಪ ಉಪ್ಪಾರ, ಸುರೇಶ, ರವಿ, ನರಸಪ್ಪ ಅರಕಿ, ಮಹೇಶ, ಜಗದೀಶ, ವಿಕಾಸ, ವಿನೋದ, ವೀರೇಶ, ನಾಗಪ್ಪ, ಗೋಪಾಲ, ಪ್ರೇಮ, ಶಂಕರ, ಸಂತೋಷ ಕೋಳಿವಾಡ, ಭರತ, ಸಂತೋಷ, ಜ್ಞಾನದೇವ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-33-1035962636</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಮನಾಬಾದ್: ‘ಅಖಿಲ ಭಾರತೀಯ ಟೋಕ್ರಿ ಕೋಳಿ ಸಮಾಜದ ತಾಲ್ಲೂಕು ಘಟಕ ರಚನೆ ಮಾಡಲಾಗಿದೆ’ ಎಂದು ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಕೋಳಿ ಹಣಕುಣಿ ಹೇಳಿದರು.</p>.<p>ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>ತಾಲ್ಲೂಕು ಅಧ್ಯಕ್ಷರಾಗಿ ಶರಣಪ್ಪ ಏಖೇಳ್ಳಿ, ಗೌರವಾಧ್ಯಕ್ಷರಾಗಿ ಅನೀಲ ಪಲ್ಲಹರಿ, ಉಪಾಧ್ಯಕ್ಷರಾಗಿ ಈಶ್ವರ ಮಾನಕರೆ, ಸುಧಾಮ್ ಗಂಟೆ , ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ ರಾಜೇಶ್ವರ ಅವರನ್ನು ಆಯ್ಕೆ ಮಾಡಲಾಗಿದೆ.</p>.<p>ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ದಯಾನಂದ ಮೇತ್ರಿ, ಗೌರವಾಧ್ಯಕ್ಷ ರಾಜು ಡೆಬ್ಬಿ, ಉಪಾಧ್ಯಕ್ಷರಾಗಿ ಸಿದ್ದಲಿಂಗ ಅಯ್ಯನೋರ, ಅರಣವೀರ ಪದ್ಮಾ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ , ಸಂಘಟನಾ ಕಾರ್ಯದರ್ಶಿ ಉಮೇಶ್ ಜಮಾದಾರ, ಖಜಾಂಚಿ ರೇವಣಸಿದ್ದ ಭುತಾಳೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.</p>.<p>ನಾರಾಯಣರಾವ್ ಭಂಗ್ಗಿ, ಶಿವರಾಜ ಜಾಗಿರದರ್, ಶಂಕರ ಜಮಾದಾರ, ಷಣ್ಮುಖಪ್ಪ, ಮಾಣಿಕ ದೇವಣಿ, ಈರಪ್ಪ ಉಪ್ಪಾರ, ಸುರೇಶ, ರವಿ, ನರಸಪ್ಪ ಅರಕಿ, ಮಹೇಶ, ಜಗದೀಶ, ವಿಕಾಸ, ವಿನೋದ, ವೀರೇಶ, ನಾಗಪ್ಪ, ಗೋಪಾಲ, ಪ್ರೇಮ, ಶಂಕರ, ಸಂತೋಷ ಕೋಳಿವಾಡ, ಭರತ, ಸಂತೋಷ, ಜ್ಞಾನದೇವ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-33-1035962636</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>