ಮುಖಂಡರಾದ ರಾಜಕುಮಾರ ಶಿರಗಾಪುರ, ರತಿಕಾಂತ ಕೊಹಿನೂರ, ಬಸವರಾಜಸ್ವಾಮಿ ಬಟಗೇರಾ, ಚಂದ್ರಕಾಂತ ಪಾಟೀಲ, ಬಾಳಾ ಅಷ್ಟೆ, ಸುನಿಲ ಕಾರಬಾರಿ, ಸತೀಶ ಪಾಟೀಲ, ಗೋವಿಂದ ಭೂಸಾಳೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ದಶರಥ, ಉಪಾಧ್ಯಕ್ಷೆ ಸಂಜೀವ ಬಿರಾದಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ ಖನಕೂರೆ, ಗುತ್ತಿಗೆದಾರ ಸುನಿಲ ಮಾನೆ, ಎಇಇ ವೈಜಪ್ಪ ಮಜಗೆ ಉಪಸ್ಥಿತರಿದ್ದರು.