ತಹಶೀಲ್ದಾರ್ ಸಾವಿತ್ರಿ ಸಲಗರ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಉಪಾಧ್ಯಕ್ಷ ಅಶೋಕ ನಾಗರಾಳೆ, ನಗರಸಭೆ ಸದಸ್ಯರಾದ ದೀಪಕ ಗಾಯಕವಾಡ, ಸಿದ್ದು ಬಿರಾದಾರ, ರಾಮಚಂದ್ರ ಹುಡಗೆ, ರಾಜಕುಮಾರ ಶಿರಗಾಪುರ, ಸುಭಾಷ ಹೊಳಕುಂದೆ, ಬಸವರಾಜ ಬಾಲಿಕಿಲೆ, ಪ್ರಕಾಶ ಮೆಂಡೋಳೆ, ಕಾಶಪ್ಪ ಸಕ್ಕರಬಾವಿ ಇದ್ದರು.