ಹುಬ್ಬಳ್ಳಿಯ ರೈಲ್ವೆ ಮೇಲ್ ಸರ್ವಿಸ್ನ ಅಧೀಕ್ಷಕ ಎಸ್.ಕೆ.ಮುರನಾಳ, ಕರ್ನಾಟಕ ಕಾಲೇಜಿನ ಎಂ.ಎಸ್.ಪಾಟೀಲ, ಸರ್ಕಾರಿ ಐಟಿಐನ ಶಿವಶಂಕರ ಟೋಕರೆ, ಜಿಲ್ಲಾ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್, ಅಂಚೆ ಇಲಾಖೆಯ ಅಧಿಕಾರಿ ಮಿರ್ಜಾ ಇದ್ದರು.