ದೇವಸ್ಥಾನದ ಗೌರವ ಕಾರ್ಯದರ್ಶಿ ವೀರಣ್ಣ ಪಾಟೀಲ, ತಹಶೀಲ್ದಾರ್ ನಾಗಯ್ಯ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಸಿಪಿಐ ಜೆ.ಎಸ್.ನ್ಯಾಮಗೌಡರು, ಪಿಎಸ್ಐ ರವಿಕುಮಾರ, ಬಸವರಾಜ ಆರ್ಯ, ಮಲ್ಲಿಕಾರ್ಜುನ ಮಾಶೆಟ್ಟಿ, ಪುರಸಭೆ ಸದಸ್ಯರಾದ ಅಫ್ಸರಮಿಯ್ಯ, ವಿಜಯಕುಮಾರ ದುರ್ಗದ, ಅನಿಲ ಪಲ್ಲೆರಿ, ಬಾಬುರಾವ್ ಪರಮಶೆಟ್ಟಿ, ಶ್ರೀನಿವಾಸ ಚವಾಣ್, ಬಾಬುರಾವ್ ಪೋಚಂಪಳ್ಳಿ, ಶಾಂತವೀರ ಯಲಾಲ್ ಇದ್ದರು.