ಋಷಿಕೇಶ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಂತೋಷ ಮಂಗಳೂರೆ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮೇಲ್ವಿಚಾರಕ ಶರಣಪ್ಪ ಜಳಕೋಟೆ, ಪ್ರೌಢಶಾಲೆ ಮುಖ್ಯಶಿಕ್ಷಕಿ ಈಶ್ವರಿ ಬೇಲೂರೆ, ಪಾಥಮಿಕ ಶಾಲೆ ಮುಖ್ಯಶಿಕ್ಷಕ ಬಸವರಾಜ ಮುಗುಟಾಪುರೆ, ಶಿಕ್ಷಕಿಯರಾದ ಸುನೀತಾ ಕಾಜಿ, ಪೂಜಾ ಕಡ್ಡೆ, ಚಂದ್ರಕಲಾ ಸ್ವಾಮಿ, ನೀಲಮ್ಮ ಗಜಲೆ, ಸುವರ್ಣಾ ಪಾಟೀಲ, ಸುಧಾ ಉಪ್ಪೆ, ಸಪ್ನಾರಾಣಿ ಪಾಟೀಲ, ಪಾರ್ವತಿ ಬಿರಾದಾರ, ರೇಖಾ ಪಾಟೀಲ, ಶೈಲಜಾ ಸ್ವಾಮಿ, ಪೂಜಾರಾಣಿ, ಮೇಘಾ ಕಾಜಿ, ಅನುಸೂಯಾ ಎಂ, ಆಶಾ ಬಿ. ಪುರುಷೋತ್ತಮ, ಮಾರುತೆಪ್ಪ ಗೌನಳ್ಳಿ ಇದ್ದರು.