ಹಿರಿಯ ಸಾಹಿತಿ ಡಾ.ವೈಜಿನಾಥ ಭಂಡೆ, ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಪ್ಪ ಪಾಟೀಲ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಲ್ಮಂಡಗೆ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶಶಿಧರ ಕೋಸಂಬೆ, ಎಂ.ಎಸ್.ಮನೋಹರ್, ಪ್ರಮುಖರಾದ ಶಿವಶಂಕರ ಟೋಕರೆ, ರಮೇಶ ಬಿರಾದಾರ, ಶರಣಬಸಪ್ಪ ಕಾರಾಮುಂಗೆ, ನಾಗಭೂಷಣ ಮಾಮಡಿ, ಅಶೋಕ ಬಾವುಗೆ, ಸಂತೋಷ ಬಿಜಿ ಪಾಟೀಲ, ಪ್ರಭು ಡಿಗ್ಗೆ, ರಮೇಶ ಚಿದ್ರಿ, ಸಂಗಮೇಶ ಮದಕಟ್ಟಿ, ರಾಜಕುಮಾರ ಬಿರಾದಾರ, ಸಂಗಮೇಶ ಗುಮ್ಮೆ, ಹಣಮಂತ ಕಾರಾಮುಂಗೆ, ಧನರಾಜ ಪಾಟೀಲ, ಮಹಾದೇವ ಮಡಿವಾಳ, ಗಣೇಶ ಪಾಟೀಲ, ಕಾಶಿನಾಥ ಲದ್ದೆ, ಚಂದ್ರಕಾಂತ ತಳವಾಡೆ, ಸುರೇಶ ಕುಡತೆ ಹಾಗೂ ದೀಪಕ ಠಮಕೆ ಇದ್ದರು.