ಶಂಭುಲಿಂಗ ವಾಲ್ದೊಡ್ಡಿ, ಭೀಮಶೇನ್ ಗಾಯಕವಾಡ, ಸಂಜೀವಕುಮಾರ ನಡುಕರ್ ಮಾತನಾಡಿದರು. ವೀರಣ್ಣ ಮಂಠಾಳಕರ್, ಮಚೇಂದ್ರ ಅಣಕಲ್, ಎಂ.ಆರ್.ಶ್ರೀಕಾಂತ, ಶಿವಸ್ವಾಮಿ ಚೀನಕೇರಾ, ಚನ್ನಮ್ಮ ವಲ್ಲೇಪುರೆ, ಎಸ್.ಎಸ್,ದೊಡ್ಮನಿ, ಶೀಲಾ ಜೂಜಾ, ಸಂಗಮ್ಮ ಬಮ್ಮಣೆ, ಮಾಯಾದೇವಿ ಗೋಖಲೆ, ಎನ್,ಅಜೀತ್, ಸಂತೋಷಕುಮಾರ ಕರಹರಿ, ಸಾರಿಕಾ ಗಂಗಾ, ಅವಿನಾಶ ಸೋನೆ ಆಧುನಿಕ ವಚನಗಳನ್ನು ವಾಚಿಸಿದರು.