ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೆ.ಬಿ.ಪಾಟೀಲ, ಸಿವಿಲ್ ನ್ಯಾಯಾಧೀಶ ಎಂ.ಎ.ಎಚ್.ಮೊಗಲಾನಿ, ಸಿದ್ರಾಮ ಟಿ.ಪಿ. ಗಂಗವ್ವ ಆಯಟ್ಟಿ, ಭರತ ಯೋಗೇಶ ಕರಗುದರಿ, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಂಜೀವರೆಡ್ಡಿ ಯರಬಾಗ, ತಹಶೀಲ್ದಾರ್ ಸಾವಿತ್ರಿ ಸಲಗರ, ವಕೀಲರಾದ ಎಂ.ಜಿ.ಮಹಾಜನ, ಎಸ್.ಬಿ.ಮಾಶಾಳಕರ ಮಾತನಾಡಿದರು.