ಕುಷ್ಠರೋಗದ ಕುರಿತು ಅಧಿಕಾರಿಗಳು, ಸಾರ್ವಜನಿಕರಿಗೆ ಪ್ರತಿಜ್ಞೆ ಬೋಧಿಸಲಾಯಿತು. ಕುಟುಂಬ ಕಲ್ಯಾಣ ಅಧಿಕಾರಿ ಡಾ. ಇಂದುಮತಿ ಪಾಟೀಲ, ಡಾ. ದೀಪಾ ಖಂಡ್ರೆ, ಡಾ. ಅನಿಲ ಚಿಂತಾಮಣಿ, ಡಾ. ಸಂಗಾರೆಡ್ಡಿ, ಜಿಲ್ಲಾ ಕುಷ್ಠರೋಗ ಅಧಿಕಾರಿ ಕಚೇರಿಯ ಮೇಲ್ವಿಚಾರಕ ವೀರಶೆಟ್ಟಿ ಚನಶೆಟ್ಟಿ, ಸುನೀಲ ಶರ್ಮಾ, ಡಾ. ಅಭಿಜೀತ್ ಪಟೀಲ, ರಾಜೇಶ, ಶಾಮರಾವ್, ರಮೇಶ ಇಮ್ಯಾನುಯೇಲ್ ಮೊದಲಾದವರು ಭಾಗವಹಿಸಿದ್ದರು.