ಸಾಹಿತಿಗಳಾದ ರಮೇಶ ಬಿರಾದಾರ, ಡಾ. ರಘುಶಂಖ ಭಾತಂಬ್ರಾ, ಓಂಪ್ರಕಾಶ ದಡ್ಡೆ, ಜಯದೇವಿ ಯದಲಾಪುರೆ, ಶಂಭುಲಿಂಗ ವಾಲ್ದೊಡ್ಡಿ, ಪ್ರಮುಖರಾದ ನಾಗಶೆಟ್ಟಿ ಧರ್ಮಪುರ, ಸತ್ಯಮೂರ್ತಿ, ನಾಗರಾಜ ಜೋಗಿ, ಪರಮೇಶ್ವರ ಬಿರಾದಾರ, ಜಯಪ್ರಕಾಶ ಬಿರಾದಾರ, ಸಿದ್ಧಾರೂಢ ಭಾಲ್ಕೆ ಇದ್ದರು. ಟಿ.ಎಂ. ಮಚ್ಚೆ ಸ್ವಾಗತಿಸಿದರು. ವಿದ್ಯಾವತಿ ಹಿರೇಮಠ ನಿರೂಪಿಸಿದರು. ಜಯಶ್ರೀ ಸುಕಾಲೆ ವಂದಿಸಿದರು.