ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ,‘ವಿದ್ಯಾರ್ಥಿ ಜೀವನದಲ್ಲಿ ನಿರಾಶೆ, ಖಿನ್ನತೆ, ಕೆಟ್ಟ ವಿಚಾರಗಳಿಗೆ ಎಂದೂ ಅವಕಾಶ ಕೊಡಬಾರದು. ಮುಂದೆ ಉನ್ನತ ಕೋ ರ್ಸ್ಗಳಿಗೆ ಹೋಗುವ ವಿದ್ಯಾ ರ್ಥಿಗಳು ಯಾವುದೇ ಕಾರಣಕ್ಕೂ ಚಾರಿತ್ರ್ಯ ಹಾಳು ಮಾಡಿಕೊಳ್ಳಬಾರದು. ಉತ್ತಮ ನಡೆ, ನುಡಿ ರೂಢಿಸಿಕೊಂಡು ಜೀವನ ಸುಂದರವಾಗಿಸಿಕೊಳ್ಳಬೇಕು ಎಂದು ತಿಳಿಸಿದರು.