ಈತ ಮಹಾರಾಷ್ಟ್ರದ ಉಮರ್ಗಾ ದಲ್ಲಿ ಲಾರಿ ಹತ್ತಿ ಕ್ಲೀನರ್ ಕೆಲಸ ಮಾಡು ತ್ತೇನೆ ಎಂದು ಚಾಲನನ್ನು ಒಪ್ಪಿಸಿದ್ದಾನೆ. ಲಾರಿ ಅಲ್ಲಿಂದ ರಾಜೇಶ್ವರಕ್ಕೆ ಬಂದಾಗ ಚಾಲಕ ಊಟಕ್ಕೆ ಹೋಗಿದ್ದ ಎನ್ನಲಾಗಿದೆ. ಆಗ ಜೀವನ್ ಈರುಳ್ಳಿ ತುಂಬಿದ ಲಾರಿಯನ್ನು ಯಾರಿಗೂ ಹೇಳದೆ ಕೇಳದೆ ತೆಗೆದುಕೊಂಡು ಹೋಗಿದ್ದನು. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.