<p><strong>ಬಸವಕಲ್ಯಾಣ</strong>: ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ವಿವಿಧ ದಲಿತ ಸಂಘಟನೆಗಳ ಪ್ರಮುಖರು ಮಹಿಷಾಸುರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಿಷ ದಸರಾ ಆಚರಣೆ ಮಾಡಿದರು.</p>.<p>ಪ್ರಮುಖರಾದ ಸುರೇಶ ಮೋರೆ, ಡಾ.ಜೈಶೇನಪ್ರಸಾದ, ಪಿಂಟು ಕಾಂಬಳೆ ಪ್ರತಾಪುರ, ನಾಗನಾಥ ವಾಡಿಕರ್, ಸಂಜೀವ ನಡುಕರ್, ಅನಿಲಶಾಸ್ತ್ರೀ, ರಾಹುಲ ಕಾಂಬಳೆ, ಸುದಾಮ ಮೋರೆ, ಪ್ರಕಾಶ ಕಾಂಬಳೆ, ಶಿವಾ ಕಾಂಬಳೆ, ರವಿ, ದೇವೇಂದ್ರ ಅಟ್ಟೂರ್, ಸಿದ್ಧಾರ್ಥ ವಾಡಿಕರ್, ಪ್ರದೀಪ ಬೈರನಳ್ಳಿ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ವಿವಿಧ ದಲಿತ ಸಂಘಟನೆಗಳ ಪ್ರಮುಖರು ಮಹಿಷಾಸುರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಿಷ ದಸರಾ ಆಚರಣೆ ಮಾಡಿದರು.</p>.<p>ಪ್ರಮುಖರಾದ ಸುರೇಶ ಮೋರೆ, ಡಾ.ಜೈಶೇನಪ್ರಸಾದ, ಪಿಂಟು ಕಾಂಬಳೆ ಪ್ರತಾಪುರ, ನಾಗನಾಥ ವಾಡಿಕರ್, ಸಂಜೀವ ನಡುಕರ್, ಅನಿಲಶಾಸ್ತ್ರೀ, ರಾಹುಲ ಕಾಂಬಳೆ, ಸುದಾಮ ಮೋರೆ, ಪ್ರಕಾಶ ಕಾಂಬಳೆ, ಶಿವಾ ಕಾಂಬಳೆ, ರವಿ, ದೇವೇಂದ್ರ ಅಟ್ಟೂರ್, ಸಿದ್ಧಾರ್ಥ ವಾಡಿಕರ್, ಪ್ರದೀಪ ಬೈರನಳ್ಳಿ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>